Gummata Nagari

Bijapur

ಜೇವರ್ಗಿ : ರೋಜೆದಾರ ಚಿಣ್ಣರು

ಜೇವರ್ಗಿ: ತಾಲೂಕಿನ ಎಲ್ಲೆಡೆ ಪವಿತ್ರ ರಂಜಾನ್ ಮಾಸದ ಅಂಗವಾಗಿ ಮುಸ್ಲಿಂ ಬಾಂಧವರು ರಂಜಾನ್ ಉಪವಾಸ ಆಚರಣೆ ಕೈಗೊಂಡಿದ್ದಾರೆ.

ಜೇವರ್ಗಿ ತಾಲೂಕಿನ ಕಟ್ಟ ಕಡೆಯಹಳ್ಳಿ ನಾರಾಯಣಪುರ ಗ್ರಾಮದ ರಂಜಾನ್ ಸಾಬ್ ಮುಲ್ಲಾ ಇವರು ಪುತ್ರ ರಾಜೇಸಾಬ ಮುಲ್ಲಾ ಎಂಬ 7 ವರ್ಷದ ಬಾಲಕ ರಂಜಾನ ಮಾಸದ ಅಂಗವಾಗಿ ಉಪವಾಸ ಕೈಗೊಂಡು ಪ್ರಾರ್ಥನೆ ಸಲ್ಲಿಸಿದ್ದಾನೆ.

ಬಾಲಕನ ಈ ಕಾರ್ಯಕ್ಕೆ ಸೋದರ ಮಾವಂದಿರಾದÀ ಸದ್ದಾಂ ಹಾಗೂ ಇಸ್ಮಾಯಿಲ್ ಎಮ್ ಶೇಖ್ ಹಾಗೂ ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿ, ಬಾಲಕನಿಗೆ ಆ ದೇವರು ಆಶಿರ್ವಾದ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

Most Popular

To Top
error: Content is protected !!