Gummata Nagari

Bijapur

ಶಾಂತಿಯುತ ಚುನಾವಣೆ ಜಿಗಜಿಣಗಿ ಹರ್ಷ

 

ಬಿಜಾಪುರ: ಜಿಲ್ಲಾದ್ಯಂತ ನಡೆದ ಸಾವ್ರರ್ತಿಕ ಲೋಕಸಭಾ ಚುನಾವಣೆ ಶಾಂತವಾಗಿ ಜರುಗಿದ್ದಕ್ಕೆ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಹರ್ಷ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಜಿಲ್ಲೆಯ ಮತದಾರರು ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲೆಯಾದ್ಯಂತ ನಡೆದ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ಜರಗದೇ ಬಹುತೇಕ ಶಾಂತಿ ರೀತಿಯಿಂದ ಚುನಾವಣೆ ಜರುಗಿದೆ. ಇದೇ ಸಂಧರ್ಭದಲ್ಲಿ ಚುನಾವಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಜಿಲ್ಲೆಯ ಎಲ್ಲ ಅಧಿಕಾರಿ ವೃಂದಕ್ಕೆ ಜಿಲ್ಲಾಡಳಿತಕ್ಕೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

 

Most Popular

To Top
error: Content is protected !!