Sign in
Sign in
Recover your password.
A password will be e-mailed to you.
Browsing Category
Kalaburagi
ಅನಧಿಕೃತ ನೀರು ಸರಬರಾಜು ಘಟಕಗಳ ಮೇಲೆ ದಾಳಿ, ಜಪ್ತಿ
Gummata Nagari : Kalaburgi News
ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ…
ತಹಸೀಲ್ದಾರ್ ನಿಯಮಕ್ಕೆ ಜನರ ಪರದಾಟ
Gummata Nagari : Kalaburgi News
ಚಿತ್ತಾಪುರ : ಸಾರ್ವಜನಿಕರು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಬಂದಾಗ ಕೋವಿಡ್-19 ಪರೀಕ್ಷೆ ವರದಿ ಕಡ್ಡಾಯ ಎಂದು ತಹಸೀಲ್ದಾರ್ ಉಮಾಕಾಂತ್ ಹಳ್ಳೆ…
ಚಿತ್ತಾಪುರದಲ್ಲಿ ಧೂಳೋಧೂಳು
Gummata Nagari : Kalaburgi News
ಚಿತ್ತಾಪುರ : ಪಟ್ಟಣದ ಬಹುತೇಕ ರಸ್ತೆಗಳು ಧೂಳು..ಧೂಳು..ಧೂಳು... ಯಾವ ರಸ್ತೆಗೆ ಹೋದರೂ ಧೂಳು. ಇದು ಶಾಸಕ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿನ…
ಹೆಣ್ಣು ಮಗುವಿನ ಪೋಷಕರ ಪತ್ತೆಗೆ ಮನವಿ
ಕಲಬುರಗಿ: ಚಿಂಚೋಳಿ ತಾಲೂಕಿನ ರಟಕಲ್ ಬಸ್ನಿಲ್ದಾಣದ ಸಮೀಪದ ಬ್ರಿಜ್ಡ್ ಹತ್ತಿರದಲ್ಲಿ ೨೦೨೦ರ ಆಗಸ್ಟ್ ೨೨ರಂದು ಪತ್ತೆಯಾದ ಸುಮಾರು ಒಂದು ದಿನದ ಹೆಣ್ಣು ಮಗುವನ್ನು ಪಾಲನೆ, ಪೋಷಣೆಗಾಗಿ ಅದೇ…
ಜಪ್ತಿ ಮಾಡಲಾದ ಕಳ್ಳಭಟ್ಟಿ ಸರಾಯಿ ನಾಶ
Gummata Nagari : Kalaburgi News
ಕಲಬುರಗಿ : ಕಲಬುರಗಿ ವಿಭಾಗ ಕಲಬುರಗಿ (ಜಾ ಮತ್ತು ತ) ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ ಹಾಗೂ ಕಲಬುರಗಿ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ…
ವಿವಿಯಲ್ಲಿ ಎಂ.ಕಾಂ ವಿದ್ಯಾರ್ಥಿನಿ ನೇಣಿಗೆ ಶರಣು
ವಿಜಯಪುರ; ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ನಡೆದಿದೆ.
ಕಲಬುರ್ಗಿ ಮೂಲದ ಐಶ್ವರ್ಯ…
ಕಲ್ಯಾಣ ಕರ್ನಾಟಕ ಉತ್ಸವ ಯಶಸ್ವಿಗೊಳಿಸಿ
Gummata Nagari : Kalburgi News
ಕಲಬುರಗಿ : ಇದೇ ಸೆ.17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು…
ನಾಯಿ ಮರಿಗಳಿಗೆ ಹಾಲು ಕುಡಿಸುತ್ತಿರುವ ಹಂದಿ!
Gummata Nagari
ಜಗದೇವ ಎಸ್ ಕುಂಬಾರ
ಚಿತ್ತಾಪುರ : ಮನುಷ್ಯ ಸೇರಿದಂತೆ ಕೆಲ ಪ್ರಾಣಿಗಳನ್ನು ನಾನು ನನ್ನದು ಎಂಬ ಸ್ವಾರ್ಥವೇ ಹೆಚ್ಚು ಇರುವ ಸಂದರ್ಭದಲ್ಲಿ ತಾಲೂಕಿನ ಬಸವೇಶ್ವರ ಕಲ್ಯಾಣ…