Sign in
Sign in
Recover your password.
A password will be e-mailed to you.
Browsing Category
Karnataka
ಗ್ರಾ.ಪಂ ಚುನಾವಣೆಗೆ ಮುಹೂರ್ತ ನಿಗಧಿ
ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಕೆ ಮಾಡಲಾಗುತ್ತಿದ್ದು, ಉಳಿದೆಡೆ ಮತಪತ್ರಗಳ ಮೂಲವೇ ಚುನಾವಣೆ ನಡೆಯಲಿವೆ.
ಸಮಾವೇಶದಲ್ಲಿ ಭಾಗವಹಿಸಲು ಮನವಿ
Gummata Nagari : Bijapur News
ಬಿಜಾಪುರ : ಕುರುಬ ಸಮಾಜಕ್ಕೆ ಮೀಸಲಾತಿ ನೀಡಲು ಒತ್ತಾಯಿಸಿ ಬಾಗಲಕೋಟೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕುರುಬ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ…
ವೈಯಕ್ತಿಕ ತೇಜೋವಧೆಗೆ ಕುತಂತ್ರ: ನಿರಾಣಿ
Gummata Nagari : Bijapur News
ಬಿಜಾಪುರ : ಬಿಜಾಪುರದಲ್ಲಿರುವ ಎಸ್ಎಂಎನ್ ಸೌಹಾರ್ದ ಸಹಕಾರಿಗೂ ಹಾಗೂ ನನಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ, ಇದು ರಾಜಕೀಯ ಪ್ರೇರಿತ ಮತ್ತು…
ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Gummata Nagari : Dharwad News
ಧಾರವಾಡ : ಯೋಗೀಶಗೌಡ ಗೌಡರ ಕೊಲೆ ಪ್ರಕರಣದಡಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು…
ಶಾಸಕ ಬೆಲ್ಲದ, ಯತ್ನಾಳ ಪ್ರತಿಕೃತಿ ದಹಿಸಿ ಆಕ್ರೋಶ
Gummata Nagari : Dharwad News
ಹುಬ್ಬಳ್ಳಿ: ರೋಲ್ ಕಾಲ್ ಹೋರಾಟಗಾರರು ಎಂಬುವಂತ ಶಾಸಕ ಅರವಿಂದ ಬೆಲ್ಲದ ಹಾಗೂ ಬಿಜಾಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಯನ್ನು ಖಂಡಿಸಿ ಕನ್ನಡಪರ…
ರೈತ, ಕಾರ್ಮಿಕ ವಿರೋಧಿ ಕಾನೂನು ಹಿಂಪಡೆಯಲು ಒತ್ತಾಯಿಸಿ ಬೃಹತ್ ಪ್ರತಿಭಟನೆ
Gummata Nagari : Bijapur News
ಬಿಜಾಪುರ : ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ…
ಕುರಿ ಸಾವಿಗೆ ಪರಿಹಾರ ಯೋಜನೆ ಮುಂದುವರಿಸಿ
Gummata Nagari : Bijapur News
ಬಿಜಾಪುರ : ಕುರಿಗಳು ಮೃತಪಟ್ಟರೆ ಕುರಿಗಾರರಿಗೆ ಅಗತ್ಯ ಪರಿಹಾರ ನೀಡುವ ಯೋಜನೆಯನ್ನು ಮುಂದುವರೆಸುವಂತೆ ಆಗ್ರಹಿಸಿ ಬಿಜಾಪುರ ಜಿಲ್ಲಾ ಕುರಿಗಾರರ ಸಂಘ…
ಎರಡು ಚಿರತೆ ಮರಿ ಪತ್ತೆ
Gummata Nagari : Bijapur News
ವಿಜಯಪುರ : ಕಬ್ಬಿನ ಜಮೀನಿನಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿವೆ.
ಪ್ರಶಾಂತ ದೇಸಾಯಿ ಎಂಬುವವರಿಗೆ ಸೇರಿದ ಬಬಲೇಶ್ವರ ತಾಲ್ಲೂಕಿನ ಜೈನಾಪುರ…
ಸರಕಾರದ ವೈಪಲ್ಯ ಖಂಡಿಸಿ 21 ರಂದು ಪ್ರತಿಭಟನೆ
Gummata Nagari : Bagalkot News
ಮುಧೋಳ : ಮಹಾಮಾರಿ ಕರೊನಾ ಹೊಡೆತಕ್ಕೆ ಅನೇಕ ಅಮಾಯಕರು ತಮ್ಮ ಜೀವವನ್ನು ಕಳೆದುಕೊಂಡರು. ನದಿಗಳ ಪ್ರವಾಹಕ್ಕೆ ಬೆಳೆ ಮನೆ ಮಠ ಆಸ್ತಿಪಾಸ್ತಿ ಕಳೆದುಕೊಂಡ…
ಗುಮ್ಮಟ ನಗರಿಯಲ್ಲಿ ಮತ್ತೇ ಮೊಳಗಿದ ಗುಂಡಿನ ಸದ್ದು
Gummata Nagari : Bijapur News
ಬಿಜಾಪುರ : ಭೀಮಾತೀರದ ಮಹಾದೇವ ಸಾಹುಕಾರ ಮೇಲೆ ನಡೆದ ಫೈರಿಂಗ್ ಕೇಸ್ ಇನ್ನು ತನಿಖೆ ಹಂತದಲ್ಲಿರುವಾಗಲೇ ಗುಮ್ಮಟ ನಗರಿಯಲ್ಲಿ ಮತ್ತೆ ಗುಂಡಿನ ಸದ್ದು…