Sign in
Sign in
Recover your password.
A password will be e-mailed to you.
Browsing Category
crime
ಐಪಿಎಲ್ ಬೆಟ್ಟಿಂಗ್: ನಾಲ್ವರು ಅಂದರ್
Gummata Nagari : Dharwad News
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ನೂತನ ಆಯುಕ್ತರ ನಿರ್ದೇಶನದ ಮೇರೆಗೆ…
ವಿಳಾಸ ಕೇಳುವ ನೆಪದಲ್ಲಿ ಚೈನ್ ಕಿತ್ತು ಪರಾರಿ
Gummata Nagari : Dharwad News
ಹುಬ್ಬಳ್ಳಿ: ಬೈಕ್ ನಲ್ಲಿ ಬಂದಿದ್ದ ಇಬ್ಬರು ಖದೀಮರು ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ತೋರಿಸಿ ವ್ಯಕ್ತಿಯೊಬ್ಬರ ಕೊರಳಲ್ಲಿದ್ದ ಬಂಗಾರದ ಸರವನ್ನು…
ವಾಣಿಜ್ಯನಗರಿಯಲ್ಲಿ ಬೆಳ್ಳಂಬೆಳಿಗ್ಗೆ ಹರಿದ ನೆತ್ತರು
Gummata Nagari : Dharwad News
ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ನೆತ್ತರು ಹರಿದಿದೆ. ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ಲಿಂಗರಾಜ…
ಹಲವು ಪ್ರಕರಣ: ಆರೋಪಿಗಳ ಬಂಧನ
Gummata Nagari : Bijapur News
ಬಿಜಾಪುರ : ಗಾಂಜಾ, ಕ್ರಿಕೆಟ್ ಬೆಟ್ಟಿಂಗ್, ಮಾವಾ, ಅಕ್ರಮ ಮದ್ಯ ಮೊದಲಾದ ಅಪರಾಧಿಕ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ಬಿಜಾಪುರ ಜಿಲ್ಲೆಯ ಪೊಲೀಸರು…
ನಾಲ್ವರು ಬೈಕ್ ಕಳ್ಳರ ಬಂಧನ
Gummata Nagari : Bijapur News
ಬಿಜಾಪುರ : ಯಾದಗಿರಿ, ಬಿಜಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು…
ಹುಲಿ, ಕೃಷ್ಣಮೃಗದ ಚರ್ಮ, ಉಗುರು ಜಪ್ತಿ, ಆರೋಪಿ ಬಂಧನ
Gummata Nagari : Bijapur News
ಬಿಜಾಪುರ : ಖಚಿತ ಮಾಹಿತಿಯನ್ನಾಧರಿಸಿ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂ. ಬೆಲೆಬಾಳುವ ಒಂದು ದೊಡ್ಡ ಹುಲಿಯ ಚರ್ಮ, ಒಂದು ಕೃಷ್ಣಮೃಗದ ಚರ್ಮ…
ಲಾಕ್ಡೌನ್ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಬರ್ಬರವಾಗಿ ಕೊಲೆಗೈದ ಪತ್ನಿ
Gummata Nagari : Dharwad News
ಹುಬ್ಬಳ್ಳಿ : ಲಾಕ್ಡೌನ್ ಘೋಷಣೆಯಾದ ವೇಳೆ ಅನೈತಿಕ ಸಂಬಂಧಕ್ಕೆ ಅಡ್ಡಿ ಉಂಟಾದ ಪರಿಣಾಮ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಬರ್ಬರವಾಗಿ…
ಶರಾಡೋನ್ನಲ್ಲಿ 5 ಲಕ್ಷ ಮೌಲ್ಯದ ಅಫೀಮು ವಶ
Gummata Nagari : Bijapur News
ಬಿಜಾಪುರ : ಜಿಲ್ಲೆಯ ಚಡಚಣ ತಾಲೂಕಿನ ಶರಾಡೋನ್ ಗ್ರಾಮದಲ್ಲಿ 2.05 ಕೆ.ಜಿ ಅಫೀಮು ಸಾಗಿಸುತ್ತಿರುವ ಕಂಟೇನರ್ ಹಾಗೂ ಚಾಲಕನನ್ನು ಅಬಕಾರಿ ಇಲಾಖೆಯ…
ವಿದ್ಯುತ್ ತಂತಿ ತಗಲಿ ವ್ಯಕ್ತಿ ಸಾವು
Gummata Nagari : Raichur News
ಮಾನ್ವಿ : ತಾಲೂಕಿನ ಜೂಕೂರು ಗ್ರಾಮದ ಆಂಜನೇಯ ತಂದೆ ಸಿದ್ದಪ್ಪ (54)ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗ್ಗೆ…
ಎಸಿಬಿ ಬಲೆಗೆ ತೋಟಗಾರಿಕೆ ಇಲಾಖೆ ಅಧಿಕಾರಿ
Gummata Nagari : Yadgiri News
ಯಾದಗಿರಿ : ಅನ್ನದಾತರಿಗೆ ಆಶ್ರಯವಾಗಬೇಕಾದ ಅಧಿಕಾರಿಯೊಬ್ಬರು ರೈತರಿಂದಲೇ ಹಣ ಪೀಕುವ ಕೆಲಸಕ್ಕೆ ಕೈಹಾಕಿ ಈಗ ಎಸಿಬಿ ಬಲೆಗೆ ಸಿಕ್ಕಿಕೊಂಡಿದ್ದಾರೆ.…